Skip to main content

ಮರುಭೂಮಿಯ ಅಮೃತ



    ರುಭೂಮಿಯಲ್ಲಿ ನೀರು ಸಿಕ್ಕಿದರೆ ಅಮೃತ ಸಿಕ್ಕಿದಂತೆ. ಇದೇ ಅನುಭವ ನನಗಾಯಿತು. ಒಳ್ಳೆಯ ಸಿನಿಮಾಗಳೇ ಇಲ್ಲದೇ ಮರುಭೂಮಿಯಂತೆ ಇದ್ದ ಸಿನೆಮಾ ಕ್ಷೇತ್ರದಲ್ಲಿ "ಒಂದಲ್ಲಾ ಎರಡಲ್ಲಾ" ನೀರಿದ್ದಂತೆ. ಈ ಸಿನೆಮಾ ಎಂಬ ಮರುಭೂಮಿಯಲ್ಲಿ ಕೆಲವು ನೀರಿರುವ ಒಯಾಸಿಸ್ ನಂತೆ ಒಳ್ಳೆಯ ಚಿತ್ರಗಳು ತುಂಬಾ ಕಡಿಮೆ. ಆದರೆ ಒಂದು ಒಯಾಸಿಸ್ ನಿಂದ ಇನ್ನೊಂದಕ್ಕೆ ಹಾನಿ ಕೂಡ ಆಗಬಾರದು. ಅವೆಲ್ಲ ವಿಷಯ ಪಕ್ಕಕೆ ಇಟ್ಟು... ಈ ಸಿನೆಮಾ ಬಗೆಗೆ ಒಂದೆರಡು ಮಾತಾಡೋಣ.


    ಇವತ್ತು ಈ ಚಿತ್ರವನ್ನು ನೋಡಿ ಚಿತ್ರಮಂದಿರದಿಂದ ಹೊರ ಬರುವಾಗ ಎಷ್ಟೋ ವರುಷಗಳ ನಂತರ ಸಿನೆಮಾ ನೋಡಿದ ಖುಷಿ ಸಿಕ್ಕಿತು. ಮಗುವಿನ ಮುಗ್ಧತೆಯ ಸುತ್ತ ಎಷ್ಟು ಚೆನ್ನಾಗಿ ಕಥೆ ಮಾಡಿದ್ದಾರೆ ಎಂದರೆ ನಾವು ಕೂಡ ಸಮೀರನಂತೆ ಮಗುವಾಗಿಬಿಡುತ್ತೇವೆ.
ಹೇಗೆ ಸಿನೆಮಾದಲ್ಲಿ ಕರು ಮತ್ತು ಹುಲಿ ನಡುವೆ ಸ್ನೇಹ ಹುಟ್ಟುತ್ತದೆಯೋ.. ಹಾಗೆಯೇ ಸಮಾಜದಲ್ಲಿ ಎಲ್ಲಾ ಪಂಗಡದವರು ಒಂದಾದರೆ ಮಗುವಿನಂತೆ ಮುಗ್ಧತೆಯ ಜೀವನವನ್ನು ನಡೆಸಬಹುದು.

   ಆಹಾ!!! ಆ ಕಥೆಗೆ ತಕ್ಕ ಹಾಡುಗಳು, ಹಾಸ್ಯ ಸನ್ನಿವೇಶಗಳು... ವಾಹ್!! ಈ ಚಿತ್ರವನ್ನು ಮಾಡಿದ ಜನರ ಶ್ರಮ "ಒಂದಲ್ಲಾ ಎರಡಲ್ಲಾ"... ಮಾಡಿದವರು ಒಬ್ಬರಲ್ಲಾ ಇಬ್ಬರಲ್ಲಾ ಹಲವಾರು.... ಇವರಿಗೆಲ್ಲಾ ಇಂತಹ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು....

   ಎಲ್ರಿಗೂ ನಾನು ಹೇಳುವುದಿಷ್ಟೇ.... "ನಿಮ್ಮಲ್ಲಿ ಮಗುವಿನ ಮುಗ್ಧತೆಯನ್ನು ನೋಡಬೇಕೆ... ಅಥವಾ ಎಲ್ಲೋ ಕಳೆದು ಹೋಗಿರುವ ಮುಗ್ಧತೆಯನ್ನು ಮತ್ತೆ ಹುಡುಕಬೇಕೆ...?? ಹಾಗಾದರೆ ತಪ್ಪದೇ "ಒಂದಲ್ಲಾ ಎರಡಲ್ಲಾ" ಚಿತ್ರವನ್ನು ವೀಕ್ಷಿಸಿ.
ಇದು ಒಂದಲ್ಲಾ ಎರಡಲ್ಲಾ "ಐವತ್ತೆಂಟನೇ" ಬರಹ. ಈ ಬರಹವನ್ನು "ಒಂದಲ್ಲಾ ಎರಡಲ್ಲಾ" ಚಿತ್ರ ತಂಡಕ್ಕೆ ಅರ್ಪಿಸುತ್ತೇನೆ.


Comments

Popular posts from this blog

ಗಾವೋ ವಿಶ್ವಸ್ಯ ಮಾತರಃ

        ಗಾವೋ ವಿಶ್ವಸ್ಯ ಮಾತರಃ ಎಂದರೆ ಈ ಜಗತ್ತಿಗೆ ಗೋವು ತಾಯಿ ಇದ್ದಂತೆ. ಸರಳ, ಮೂಕ ಮತ್ತು ಉಪಯುಕ್ತ ವಾದ ಜೀವಿ. ನಾವು ಎಷ್ಟು ಪ್ರೀತಿ ತೋರಿಸ್ತಿವೋ ಅದಕ್ಕೆ ಮೀರಿದ ಪ್ರೀತಿ ನಮಗೆ  ಕೊಡುತ್ತದೆ. ಅದರ ಹಾಲು ಎಷ್ಟು ಪ್ರಯೋಜನಕಾರಿ ಎಂದರೆ ಅದಿಲ್ಲದೆ ನಮ್ಮ ದಿನನಿತ್ಯ ಆಹಾರ ಪದ್ಧತಿ ಸಂಪೂರ್ಣವಾಗುವುದಿಲ್ಲ.   ನಾವು ತಿನ್ನುವ ಎಷ್ಟೋ ಸಿಹಿ ಪದಾರ್ಥಗಳು ಹಾಲಿಲ್ಲದೆ ತಯಾರಾಗುವುದಿಲ್ಲ. ಆದರೆ ಈ ಹಾಲನ್ನು ಉತ್ಪಾದನೆ ಮಾಡುವ ಡೈರಿ ಫಾರ್ಮ ಗಳ ಸಂಕಷ್ಟ ಯಾರಿಗೂ ತಿಳಿದಿಲ್ಲ . ಅವರಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇದರಲ್ಲಿ ಕಲಬರಿಕೆ ಮಾಡದೆ ಇದ್ದರೆ ಅವರಿಗೂ ಉಳಿಗಾಲವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.       ಮೊನ್ನೆ ತಾನೆ ಸಾಗರದ ಸಮೀಪದಲ್ಲಿರುವ ಒಂದು ಡೈರಿ ಫಾರ್ಮ್ ಗೆ ಭೇಟಿ ನೀಡಿದೆ. ಅಲ್ಲಿ ಅವರು ಎದುರಿಸುವ ಸವಾಲುಗಳನ್ನು ಬಿಚ್ಚಿಟ್ಟರು. ಅಲ್ಲಿ ಅಂದಾಜು 300 ದನಗಳು ಇದ್ದವು. ಸುಮಾರಷ್ಟು ಹೈಬ್ರಿಡ್ ತಳಿಗಳು. ಉಳಿದವು ಮಲ್ನಾಡ್ ಗಿಡ್ಡ. ಅವರಿಗೆ ಅಂದಾಜು 600 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದಿನಕ್ಕೆ ಒಂದು ದನದ ಮೇಲೆ ಅವರಿಗೆ 200 ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. 300 ದನಕ್ಕೆ  ಅಂದಾಜು 60,000 ರೂಪಾಯಿಗಳು. ಪ್ರತಿ ಲೀಟರ್ ಗು ಅಬ್ಬಬ್ಬಾ ಅಂದರೆ 40 ರೂಪಾಯಿಗಳು ಎಂದು ಭಾವಿಸೋಣ. ಹಂಗಾದ್ರೆ ಅವರಿಗೆ ಬರೋದು  24000 ರ...

ಮನೆ-ಮನಗಳಿಂದ ಮರೆಯಾದ ಗುಬ್ಬಚ್ಚಿ

          ಅ ದೊಂದು ಕಾಲವಿತ್ತು, ಮುಂಜಾನೆ ಎದ್ದು ಹೊರಗೆ ಹೋದರೆ ಗುಬ್ಬಚ್ಚಿಯ ಚಿಲಿಪಿಲಿ ಕಲರವವನ್ನು ಕೇಳುತ್ತಿದ್ದೆವು. ಸಂಜೆಯಾದರೆ, ಗುಬ್ಬಚ್ಚಿ ಮರಳಿ ಗೂಡಿಗೆ ಸೇರುವುದನ್ನು ಕೂಡ ನೋಡಬಹುದಿತ್ತು. ಅವು ತಮ್ಮ ಲೋಕದಲ್ಲೇ ಹಾರಾಡುತ್ತ ಕುಣಿಯುತ್ತ ಸಂತೋಷದಿಂದ ಇದ್ದವು. ಅವುಗಳ ಸಂತೋಷವೇ ನಮ್ಮ ಸಂತೋಷವಾಗಿತ್ತು. ಪರಿಸರವನ್ನು ನೋಡಿ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ! ಅದರ ಜೊತೆಗೆ ಹಕ್ಕಿಗಳ ಕಲರವವೂ ಸೇರಿದರೆ ಮತ್ತಷ್ಟು ಖುಷಿ.         ಅದಕ್ಕೆ ವಿಶಾಲವಾದ ಜಾಗ ಬೇಡ, ಒಂದು ಸಣ್ಣ ಮರವಿದ್ದರೆ ಸಾಕು, ಗುಬ್ಬಚಿಯೂ ಖುಷಿ ಖುಷಿಯಾಗಿ ಇರುತ್ತವೆ. ಹಾಗೆ ನೋಡಿದರೆ ಈ ಬುದ್ಧಿ ಜೀವಿಗಳ ಆಸೆಯಿಂದಾಗಿ ಇವರ ಪುಟ್ಟ ಪರಿವಾರಕ್ಕೆ ಧಕ್ಕೆ ಉಂಟಾಯಿತು ಎಂದರೆ ತಪ್ಪಲ್ಲ. ಮನುಷ್ಯರು ಚಿನ್ನ, ಆಸ್ತಿ ವಿಚಾರಕ್ಕೆ ಅದೆಷ್ಟು ಕಿತ್ತಾಡುತ್ತಾರೆ. ಆಸ್ತಿಯ ವಿಚಾರದಲ್ಲಂತೂ ಅವರಿಗೆ ಸಂಬಂಧಗಳ ಮಹತ್ವವೇ ತಿಳಿಯುವುದಿಲ್ಲ. ಸ್ವಂತ ಪೋಷಕರನ್ನೇ ಮನೆಯಿಂದ ಹೊರ ಹಾಕುವ ಮಕ್ಕಳಿರುವಾಗ, ಈ ಬುದ್ಧಿ ಜೀವಿಗಳಿಗೆ ನಿಜಕ್ಕೂ ಬುದ್ಧಿ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.          ಅದೆಲ್ಲ ಇರಲಿ, ಇಂತಹ ಯಾವುದೇ ಜಂಜಾಟವಿಲ್ಲದ ಬದುಕನ್ನು ನಡೆಸುತ್ತಿರುವ ಗುಬ್ಬಚಿಯ ವಿಚಾರದ್ಲಲ್ಲಿ ಮನುಷ್ಯನು ಘೋರ ತಪ್ಪನ್ನು ಮಾಡುತ್ತಿದ್ದಾನೆ. ಇದಕ್ಕೆ ಈ ಬ್ಲಾಗಿನ ಜೊತೆ ಹಾಕಿರ...

My Own Reflection

Last Reflection:                  (  Previous link :  Rajesh had got 3 days vacation. Family members had decided to go to trip)      We had planned trip to Mumbai. All the members in my family were super excited to go to Mumbai. I started my car towards Mumbai. All were happy and were having fun by singing, playing games etc. It was raining outside.        Rain drops were pattering upon the window of my car. I was seeing my own reflection in every drop. The terror which I dreamt was reflecting in every drop of rain. My family were super excited when they came across the hotel. Because I had booked rooms at Hotel Taj.        We had planned to visit all the main places of Amchi_Mumbai. After at the end of the day we were able to cover all most every possible places. At evening when we were in the room, suddenly the door knocked. My son opened the door slowly. A man who...